logo

ಅರ್ಥ್ ಹೀರೋ ಚಂದ್ರಕಾಂತ ಆರ್. ನಾಯ್ಕ

ದಾಂಡೇಲಿ : ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (RBS) ನೀಡುವ ಪ್ರತಿಷ್ಠಿತ 'ಅರ್ಥ್ ಹೀರೋಸ್ 2017' ಅಂತಾರಾಷ್ಟ್ರೀಯ ಪ್ರಶಸ್ತಿ ದಾಂಡೇಲಿಯ ಕಾಳಿ ಹುಲಿ ಯೋಜನೆಯ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಕಾಂತ ಆರ್. ನಾಯ್ಕ ರವರಿಗೆ ದೊರಕಿದ್ದು ನಾಮಧಾರಿ ಸಮುದಾಯಕ್ಕಷ್ಟೇ ಅಲ್ಲ ...

READ MORE

ವರ್ಣರಂಜಿತ ರಾಜಕಾರಣಿ ಬಂಗಾರಪ್ಪ

ಬೆಂಗಳೂರು : ಕರ್ನಾಟಕದ ಮರೆಯಲಾಗದ ಮಾಣಿಕ್ಯ, ಬಡವರ ಬಂದು, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪ ಕನ್ನಡ ನಾಡು ಕಂಡ ವರ್ಣರಂಜಿತ ರಾಜಕಾರಣಿ. ನೇರ ನುಡಿಯ ಮಾತು, ಬಡವರ ಬಗ್ಗೆ ಅವರಿಗೆ ಇದ್ದ ಕಾಳಜಿ ಮತ್ತು ಪ್ರೀತಿ ಕರ್ನಾಟಕದ ಜನತೆ ...

READ MORE

ಜಪಾನಿನ ಪ್ರಧಾನಿ ಭೇಟಿಯ ಯಶಸ್ಸಿನಲ್ಲಿ ರಾಜೇಶ ನಾಯ್ಕ

ಬೆಂಗಳೂರು : ನಮ್ಮ ನಾಮಧಾರಿ ಸಮಾಜದ ಹೆಮ್ಮೆಯ ಶ್ರೀ ರಾಜೇಶ ನಾಯ್ಕ IFS ರವರು ಜಪಾನಿನ ಪ್ರಧಾನಿಯವರು ಭಾರತ ಭೇಟಿಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಯಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಂಡರ್ ಸೆಕ್ರೆಟರಿ (ಜಪಾನ) ಆಗಿ ಸೇವೆಸಲ್ಲಿಸುತ್ತಿರುವ ಇವರು ...

READ MORE

ಜೀವನಾಡಿ ಮಿಡಿದು ನಡೆದ ವೈದ್ಯ ಎಂ. ಡಿ. ನಾಯ್ಕ

ಕುಮಟಾ : ಅರವತ್ತು ಎಪ್ಪತ್ತರ ದಶಕಗಳಿಂದಲೇ ಅತ್ಯಂತ ಜನಪ್ರಿಯ ವೈದ್ಯರಾಗಿ ಸಾರ್ವಜನಿಕ ಬದುಕಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಡಾ. ಎಂ. ಡಿ. ನಾಯ್ಕ ಕುಮಟಾದಲ್ಲಿ ಮೂರು ತಲೆ ಮಾರಿನವರಿಗೂ ಸುಪರಿಚಿತ ಹೆಸರು. ಅಂದಿನ ಕಾಲದಿಂದಲೂ ಪ್ರಸಿದ್ಧರೆನಿಸಿಕೊಂಡವರು ಡಾ. ಎಂ. ...

READ MORE

ಮರೆಯದ ಮಾಣಿಕ್ಯ: ಮುಠ್ಠಳ್ಳಿಯ ಮಾಸ್ತಪ್ಪ ಮಂಜಪ್ಪ ನಾಯ್ಕ

ಭಟ್ಕಳ : ಒಬ್ಬ ಅನಕ್ಷರಸ್ಥ ಸಜ್ಜನಿಕೆಯ ಮನುಷ್ಯ ಹೇಗೆ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಬಲ್ಲ ಎಂಬುದಕ್ಕೆ ಭಟ್ಕಳದ ಮುಂಡಳ್ಳಿಯಲ್ಲಿ 1919 ರಲ್ಲಿ ಜನಿಸಿ ಮುಠ್ಠಳ್ಳಿಯಲ್ಲಿ ನೆಲೆಸಿ ಸಾಮಾಜಿಕ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿದ ಮಾಸ್ತಪ್ಪ ಮಂಜಪ್ಪ ನಾಯ್ಕ ಸಾಕ್ಷಿಯಾಗಿ ನಿಲ್ಲುತ್ತಾರೆ. ಈಗ್ಗೆ ...

READ MORE

ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆ

ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ಶ್ರೀ ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿರುವುದು ನಾಮಧಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಆರಕ್ಷಕ ಇಲಾಖೆ ವತಿಯಿಂದ 418 ಪಿಎಸ್ಐಾ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ 34ನೇ ರಾಂಕ್ ಬರುವ ಮೂಲಕ ಮಣಿಕಂಠರವರು ...

READ MORE