ಕುಮಟಾ : ಹೆಗಡೆ ರಸ್ತೆಯ ಕಾಲೇಜಿನ ಎದುರುಗಡೆ ನವೆಂಬರ 04 ರಂದು ರಾತ್ರಿ 08:30 ಕ್ಕೆ ನಡೆದ ಅಪಘಾತದಲ್ಲಿ ಸುನಿಲ ಹನುಮಂತ ನಾಯ್ಕ (32) ತೀವ್ರವಾಗಿ ಗಾಯಗೊಂಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ.ಹೆಗಡೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಶಸ್ತ್ರಕ್ರಿಯೆಯಿಂದ ಕಾಲನ್ನು ...
READ MORE
ಹೊನ್ನಾವರ : ನಾಮಧಾರಿ ವಿದ್ಯಾರ್ಥಿನಿಲಯದ ಬಹುಮಹಡಿ ಕಟ್ಟಡಕ್ಕಾಗಿ ಏಪ್ರಿಲ್ 29 ರಂದು ಹೊನ್ನಾವರದಲ್ಲಿ ಶಂಕುಸ್ಥಾಪನೆ ನೆರವೇರಿದ್ದು ಈ ಕುರಿತು ನ್ಯೂಸ್.ನಾಮಧಾರಿ.ಕಂ ನಲ್ಲಿ ವರದಿ ಪ್ರಕಟವಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಈ ಮೂರಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕಟ್ಟಡ ಸಮಿತಿಯು ಸಮಾಜದ ದಾನಿಗಳ ಸಹಾಯ ಹಸ್ತದ ...
READ MORE
ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಪ್ರತಿ ವರ್ಷವೂ SSLC PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಈ ಒಳ್ಳೆಯ ಕಾರ್ಯವನ್ನು ಮುಂದುವರಿಸಿ ಕೊಂಡುಹೋಗುವ ನಿಟ್ಟಿನಲ್ಲಿ ಅರ್ಜಿಯನ್ನು ...
READ MORE
ಯಲ್ಲಾಪುರ : ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ.
ಯಲ್ಲಾಪುರ (ಉತ್ತರ ಕನ್ನಡ)
ಮಾನ್ಯ ಸಮಾಜ ಬಾಂಧವರಲ್ಲಿ ಸವಿನಯ ವಿನಂತಿ.
ಈ ಹಿಂದೆ ನಮ್ಮ ಸೇವಾ ಸಂಸ್ಥೆಯ ಪರವಾಗಿ ತಮ್ಮೆಲ್ಲರಿಂದ ಆರ್ಥಿಕ ಸಹಾಯವನ್ನು ಅಪೇಕ್ಷಿಸಿ ಒಂದು ಮನವಿಯನ್ನು ಹಾಕಿದ್ದೆವು. ...
READ MORE
ಯಲ್ಲಾಪುರ : ಮಾನ್ಯ ಸಮಾಜ ಬಾಂಧವರಲ್ಲಿ ಸವಿನಯ ವಿನಂತಿ.
ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ, ಯಲ್ಲಾಪುರ ಇದು ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು ಶ್ರೀ ಪುರುಷೋತ್ತಮ ನಾಯಕರ ಅಧ್ಯಕ್ಷತೆ ಹಾಗೂ ಪೋಷಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಸಂಸ್ಥೆಯ ಸದಸ್ಯರ ಸಹಕಾರದಿಂದ, ಕಿಂಚಿತ್ ಧನಸಹಾಯವನ್ನು ...
READ MORE
ಬೆಂಗಳೂರು : ನಾಮಧಾರಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ, ಬಡರೋಗಿಗಳು ಚಿಕಿಸ್ಥೆಗೆ ಅಥವಾ ಸಂಘದವರು ಮಹತ್ಕಾರ್ಯಗಳಿಗಾಗಿ ಧನ ಸಹಾಯವನ್ನು ಕೇಳಿಕೊಂಡು ಈ ಅಂಕಣದಲ್ಲಿ ವಿಜ್ನಾಪನೆ ಮಾಡಬಹುದಾಗಿದೆ.
ನಿಮ್ಮ ವಿಜ್ನಾಪನೆಗಳಿಗೆ ಸ್ಪಂದಿಸಿ ದಾನಿಗಳು ನೇರವಾಗಿ ನಿಮ್ಮ ಖಾತೆಗೆ ಹಣ ಸಂದಾಯ ಮಾಡಬಹುದು ಹಾಗೆ ಈ ಒಳ್ಳೆಯ ...
READ MORE