ಅಂಕೋಲ : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಸೊರಬ ಕ್ಷೇತ್ರದಿಂದ ಮತ್ತೊಮ್ಮೆ ಚುನಾಯಿತರಾಗಿರುವ ಶಾಸಕ ಮಧು ಬಂಗಾರಪ್ಪ ...
ಅಂಕೋಲ : ನಿವೃತ್ತ ಸರ್ಕಾರಿ ಅಧಿಕಾರಿ ಕವಿ ತೆಂಕಣಕೇರಿಯ ಕೇಶವ ಡಿ. ನಾಯ್ಕ ಅವರು 08 ನವೆಂಬರ್ 2022ರ ಮಂಗಳವಾರ ಬೆಳಿಗ್ಗೆ ...
ಸಿರ್ಸಿ : ಕಳೆದ ನಾಲ್ಕು ತಿಂಗಳುಗಳಿಂದ ಶಿರಸಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಡಿ. ನಾಯ್ಕ ಅವರಿಗೆ 2021ರ ...
ಮುಂಡಗೋಡ : ದಿನಾಂಕ 07/032021 ರಂದು ರವಿವಾರ, ಮುಂಡಗೋಡ ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ...
ಕುಮಟಾ : ಎಸ್. ಬಂಗಾರಪ್ಪ ಕರ್ನಾಟಕದ ನಿತ್ಯ ಮಿಂಚು. ಅವರ ಜನ್ಮದಿನಾಚರಣೆಯ ನಿಮಿತ್ತ ವಾಟ್ಸಾಪ್,ಫೇಸ್ ಬುಕ್ ಗಳಲ್ಲೆಲ್ಲ ಅಭಿಮಾನದ ನಾಯಕನಿಗೆ ...
ಅಂಕೋಲ : ನಾಮಧಾರಿ ಸಂಘ ಓಕೆ, ಆರ್ಯ ಈಡಿಗ ಯಾಕೆ? ನನ್ನಂತಹ ಅನೇಕ ನಾಮಧಾರಿ ಯುವಕರಲ್ಲಿ ಪದೇಪದೇ ಏಳುತ್ತಿರುವ ಪ್ರಶ್ನೆ ಇದಾಗಿದೆ. ...
ಬೆಂಗಳೂರು : ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾವಳಿ ಕಾರ್ಯಕ್ರಮ ರವಿವಾರ 12-01-2020ರಂದು ಯಶಸ್ವಿಯಾಗಿ ನೆರವೇರಿತು. ...
ಬೆಂಗಳೂರು : ಭಾನುವಾರ 12-1-2020 ರಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನಾಮಾಧಾರಿ ಯುವ ವೇದಿಕೆ (ರಿ) ವತಿಯಿಂದ ನಾಮಧಾರಿ ಸಮುದಾಯದ ಜನರಿಗಾಗಿ ...
ಬೆಂಗಳೂರು : ಇಂದು ಮಂಗಳವಾರ ಕರ್ನಾಟಕ ಆರ್ಯ ಈಡಿಗ ಸಂಘದ ವತಿಯಿಂದ ಶ್ರೀ ಶ್ರೀ ನಾರಾಯಣಗುರು ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತು ...
ಕುಮಟಾ : ಕುಮಟಾ ತಾಲ್ಲೂಕಿನ ಆರ್ಯ ಈಡಿಗ ನಾಮಧಾರಿ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಇದೇ ಭಾನುವಾರ 29/12/2019ರಂದು ...
ಅಂಕೋಲ : ಭಾರತೀಯ ನೌಕಾ ಪಡೆಯ ಮಹಿಳಾ ಸಬ್ ಲೆಪ್ಟಿನೆಂಟ್ ಆಗಿ ಕುಮಾರಿ ಚೈತ್ರಾ ನಾಗಪ್ಪ ನಾಯ್ಕ ಇವರು ಆಯ್ಕೆಯಾಗಿರುವುದು, ನಮ್ಮ ...
ಅಂಕೋಲ : ಸಮಾಜದ ಹಿರಿಯ ನ್ಯಾಯವಾದಿ, ಸಮಾಜಸೇವಕ ಹಾಗೂ ರಾಜಕಾರಿಣಿ ಆದ ಬಿ.ಡಿ.ನಾಯ್ಕ ಅವರು ಕಳೆದ ಅಕ್ಟೋಬರ್ 22 ರಂದು ದೈವಾದೀನರಾದರು. ...
ಬೆಂಗಳೂರು : ನಿನ್ನೆ ಭಾನುವಾರ ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ) ದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2019 ನೇ ಸಾಲಿನ ...
ಬೆಂಗಳೂರು : ಹಿರಿಯ ರಾಜಕಾರಿಣಿ ಹಾಗೂ ಸಮಾಜ ಸೇವಕರಾದ ಶ್ರೀ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಅವರಿಗೆ ಪ್ರತಿಷ್ಟಿತ ಡಾಕ್ಟರೇಟ್ ಗೌರವ ...
ಸಿರ್ಸಿ : ನಿನ್ನೆ ರವಿವಾರ 28 ಜುಲೈರಂದು ಶಿರಸಿಯ ಶ್ರೀ ರಾಘವೇಂದ್ರ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಈಡಿಗ ನಾಮಧಾರಿ ಬಿಲ್ಲವ ನೌಕರರ ...
ಕಾರವಾರ : ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಕ್ರಿಯಾಶೀಲ ಯುವ ಪತ್ರಕರ್ತ ಪ್ರಶಸ್ತಿಯು ಈ ಬಾರಿ ನಮ್ಮ ...
ಬೆಂಗಳೂರು : ಸಮಾಜದ ಅನೇಕ ಪ್ರತಿಭಾವಂತ ವಿಧ್ಯಾರ್ಥಿಗಳ ಹಲವು ದಿನಗಳ/ವರ್ಷಗಳ ಕನಸು ಇಂದು ನೆರವೇರಿಸಿದ ಶ್ರೇಯಸ್ಸು ನಾಗಾಂಜಲಿ ಗೆ ಸಲ್ಲುತ್ತದೆ. ...
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಾಮಧಾರಿ ಅಭಿವೃದ್ಧಿ ಸಂಘದಿಂದ ವಾರ್ಷಿಕ ಸ್ನೇಹ ಸ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ...
ಕಾರವಾರ : ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ (ರಿ), ಕಾರವಾರ ಈ ತಿಂಗಳ 27ರಂದು ಭಾನುವಾರ ವಾರ್ಷಿಕ ಸ್ನೇಹ ...
ಸಿರ್ಸಿ : ವಿಜಯ ಕರ್ನಾಟಕ ಹೊರತರುತ್ತಿರುವ Achievers of Karnataka ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿರಸಿಯ ವೆಂಕಟೇಶ ...
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ನಾಮಧಾರಿ ಸಮಾಜದ ಹಿರಿಯ ಮುಖಂಡ ದಾಮೋದರ ನಾರಾಯಣ ...
ಬೆಂಗಳೂರು : ಮುಲ್ಕಿ ಯಲ್ಲಿರುವ ರಾಷ್ಟ್ರಿಯ ಬಿಲ್ಲವರ ಮಹಾಮಂಡಲ(ರಿ) ಕಳೆದ ಜುಲೈನಲ್ಲಿ ಸಮಾಜದ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭವೊಂದನ್ನು ಏರ್ಪಡಿಸಿತ್ತು. ...
ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ದಿ ಸಂಘ(ರಿ) ದಲ್ಲಿ ಐದನೇ ವದು-ವರ ಸಮಾವೇಶ ವನ್ನು
matrimony.naamadhaari.com ವೆಬ್-ಸೈಟ್ ...
ಕಾರವಾರ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸಾಮಾನ್ಯ ಹಾಗೂ ಮಾದರಿ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ...
ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2018 ರ ಮಾರ್ಚ/ಎಪ್ರಿಲ್ನಲ್ಲಿ SSLC ಯಲ್ಲಿ 95% ಗಿಂತ ಹೆಚ್ಚು ...
ಕಾರವಾರ : ಹಿಂದೂ ಸಮಾಜದ ಮುಖಂಡ ಹಾಗೂ ಬಿಜೆಪಿಯ ಕುಮಟಾ-ಹೊನ್ನಾವರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಸೂರಜ್ ನಾಯ್ಕ ಸೋನಿ ಹಾಗೂ ಹಿಂದೂ ...
ಕುಮಟಾ : ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಣಯಿಸುವ ಪರೀಕ್ಷೆಯಾದ ಎಸ್.ಎಸ್.ಎಲ್.ಸಿ.ಯ ವಾರ್ಷಿಕ ಪರೀಕ್ಷೆ ಬಹುತೇಕ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ, ಬಹಳ ಹಿಂದಿನ ಕಾಲದಿಂದಲೂ ಕಾಡುತ್ತಲೇ ...
ಕುಮಟಾ : ಕಳೆದ ಬಾರಿ ನಾಮಧಾರಿ ಜಾತಿಯ ಯುವ ಮುಖಂಡರಾಗಿ ಹೊರಹೊಮ್ಮಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ಸೂರಜ್ ನಾಯ್ಕ ಸೋನಿ. ಪ್ರಚಾರ, ಪರಿಚಯ ...
ಸಿರ್ಸಿ : ಜಿಲ್ಲೆಯಲ್ಲಿ ಕಾಂಗ್ರೆಸ್ ನ ಇತಿಹಾಸ ನೋಡುವುದಾದರೆ, ಸ್ವಾತಂತ್ರ್ಯ ಸಿಕ್ಕಿದ ನಂತರ ಉತ್ತರ ಕನ್ನಡ ಜಿಲ್ಲೆಗೆ ಮೊದಲ ಸಂಸದರಾಗಿದ್ದೇ ಕಾಂಗ್ರೆಸ್ ...
ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆಯ ರಂಗು ದಿನೇ ದಿನೇ ಏರುತ್ತಿದೆ. ದಿನ ಬೆಳಗಾದರೆ ಹೊಸ ಹೊಸ ಬೆಳವಣಿಗೆ ...
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿಗಳು ಶ್ರೀ ಶಿವಾನಂದ ನಾಯ್ಕರು 25/12/2017 ರಂದು ಕಾರವಾರದಲ್ಲಿ ನಡೆಸಿದ ...
ಬೆಂಗಳೂರು : ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಹೊನ್ನಾವರದ ಪುಷ್ಪಾ ನಾಯ್ಕ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಕನ್ನಡ ಜಿಲ್ಲೆಯ ...
ಬೆಂಗಳೂರು : ವರಕವಿ ಕುವೆಂಪುರವರ ನೇ ಜನ್ಮದಿನೋತ್ಸವದ ಪ್ರಯುಕ್ತ ಜಾಲತಾಣಗಳ ರಾಜ ಗೂಗಲ್ ತನ್ನ ವೆಬ್ ಸೈಟ್ ನಲ್ಲಿ ಕನ್ನಡಿಗರಿಗೆ ಮತ್ತು ...
ಬೆಂಗಳೂರು : ಇದೇ ಡಿಸೆಂಬರ್ 31ರಂದು ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಳಗೊಂಡ ಹೊಸವರ್ಷಾಚರಣೆಯನ್ನು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಂಜೆ 06ಗಂಟೆಗೆ ...
ಹೊನ್ನಾವರ : ಜಿಲ್ಲೆಯ ಹಿರಿಯ ಬಿ.ಜೆ.ಪಿ. ಮುಖಂಡರಾದಂತ ಯಶೊಧರ ನಾಯ್ಕರವರು ಇಂದು ಹೊನ್ನಾವರದಲ್ಲಿ ಮೃತರಾದ ದುರ್ದೈವಿ ಪರೇಶ ಮೆಸ್ತರವರ ಮನೆಗೆ ತೆರಳಿ ...
ಬೆಂಗಳೂರು : ಕಾಂಗ್ರೆಸ್ ನಲ್ಲಿರುವ ಅನೇಕ ಘಟಾನುಘಟಿ ಬ್ರಾಹ್ಮಣ/ಜಿ.ಎಸ್.ಬಿ./ಅಲ್ಪಸಂಖ್ಯಾತ ರಾಜಕಾರಣಿಗಳ ಪೈಪೋಟಿ ಮತ್ತು ಒತ್ತಡಗಳ ನಡುವೆಯೂ ತಮ್ಮ ಕ್ಷೇತ್ರದ ಅಭಿವೃದ್ದಿಪರ ಕಾರ್ಯ ...
ಕುಮಟಾ : ಚಂದಾವರದ ಹನುಮಂತ ದೇವರ ಮುಖ್ಯದ್ವಾರಕ್ಕೆ ಸಂಬಂದಪಟ್ಟ ಹಾಗೆ ಎರಡು ಕೋಮಿನ ಮದ್ಯೆ ಗರ್ಷಣೆ ಉಂಟಾಗಿತ್ತು. ಈ ವಿಷಯದ ಗಾಂಭೀರ್ಯತೆ ...
ಭಟ್ಕಳ : ಕೇರಳದ ತಿರುವನಂತಪುರಂ ನಲ್ಲಿ ಕಳೆದ ತಿಂಗಳು ಅಕ್ಟೋಬರನಲ್ಲಿ ಜರುಗಿದ ರಾಷ್ಟೀಯ ಮಟ್ಟದ ಜ್ಯೂನಿಯರ್ ಕ್ರೀಡಾಕೂಟದ ಅಥ್ಲೆಟಿಕ್ಸ ವಿಭಾಗದ ಗುಂಡು ...
ಅಂಕೋಲ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೮೫ನೇ ಜನ್ಮ ದಿನಾಚರಣೆಯನ್ನು ಕಳೆದ ಬುಧವಾರ ಅಂಕೋಲಾ ನಾಮಧಾರಿ ಸಮಾಜದ ವತಿಯಿಂದ ಆಚರಿಸಲಾಯಿತು. ...
ದಾಂಡೇಲಿ : ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (RBS) ನೀಡುವ ಪ್ರತಿಷ್ಠಿತ 'ಅರ್ಥ್ ಹೀರೋಸ್ 2017' ಅಂತಾರಾಷ್ಟ್ರೀಯ ಪ್ರಶಸ್ತಿ ದಾಂಡೇಲಿಯ ಕಾಳಿ ...
ಬೆಂಗಳೂರು : ಕರ್ನಾಟಕದ ಮರೆಯಲಾಗದ ಮಾಣಿಕ್ಯ, ಬಡವರ ಬಂದು, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪ ಕನ್ನಡ ನಾಡು ...
ಅಂಕೋಲ : 2017 -18 ರ ಸಾಲಿನ ಪದಾಧಿಕಾರಿಗಳ ಆಯ್ಕೆಯು ನಾಮಧಾರಿ ಕಲ್ಯಾಣ ಮಂಟಪ, ಕಾಕರಮಠದಲ್ಲಿ ಸಂಘದ ಅಧ್ಯಕ್ಷರಾದ ...
ಕುಮಟಾ : ನಾಮಧಾರಿ ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಿನ್ನೆ, ಅಕ್ಟೊಬರ್ 13 ರಂದು ಕುಮಟಾದ ಬಗ್ಗೋಣ ರಸ್ತೆಯಲ್ಲಿರುವ ...
ಭಟ್ಕಳ : ಜಿಲ್ಲೆಯ ಎಲ್ಲಾ ಸಹೃದಯ ಸಾಹಿತ್ಯ ಸಂಗೀತ ಪ್ರೇಮಿಗಳ ಸಹಕಾರ ಆಶಿರ್ವಾದದೊಂದಿಗೆ ಇಂದು ಅದ್ದೂರಿಯಾಗಿ ನಿನಾದ ದಸರಾ ಕಾವ್ಯೋತ್ಸವ ...
ಭಟ್ಕಳ : ನಿನ್ನೆ ಭಟ್ಕಳದ ನಾಮಧಾರಿ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಹಿಂದೂ ಸಮಾಜಗಳ ಸಹಯೋಗದೋಂದಿಗೆ ಭಟ್ಕಳದಲ್ಲಿ ಕರೆನೀಡಿದ್ದ ...
ಯಲ್ಲಾಪುರ : ಇಂದು ಯಲ್ಲಾಪುರದ ಸಮಗ್ರ ನಾಮಧಾರಿ ಸಂಘ ಹಾಗೂ ಯುವ ನಾಮಧಾರಿ ಸಂಘದ ವತಿಯಿಂದ ಭಟ್ಕಳ ದಲ್ಲಿ ನಾಮಧಾರಿ ಬಂಧುಗಳ ...
ಬೆಂಗಳೂರು : ಕಳೆದ ಭಾನುವಾರ ನಡೆದ ನಾಮಧಾರಿ ಸಂಘದ ಕಾರ್ಯಕಾರಿ ಸಭೆಯಲ್ಲಿ ಭಟ್ಕಳದಲ್ಲಿ ನಾಮಧಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ...
ಭಟ್ಕಳ : ಪ್ರತಿಯೊಬ್ಬರೂ ಕೀಳರಿಮೆಯಿಂದ ಹೊರಗೆ ಬರಬೇಕು. ಸದೃಢ ಮನಸ್ಥಿತಿ, ಛಲ, ಪ್ರಯತ್ನ ನಿಮ್ಮದಾಗಿದ್ದರೆ ಗುರಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ...
ಭಟ್ಕಳ : ಕೆಲದಿನಗಳ ಹಿಂದೆ ಭಟ್ಕಳದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಮಧಾರಿ ಯುವಕರನ್ನೇ ಗುರಿಯಾನ್ನಾಗಿ ಮಾಡಿ, ಅವರ ಮೇಲೆ ದೊಂಬಿ, ...
ಅಂಕೋಲ : ಕಳೆದ ಸೆಪ್ಟೆಂಬರ್ 6 ರಂದು ಅಂಕೋಲದ ನಾಮಧಾರಿ ಸಂಘದ ವತಿಯಿಂದ ಸದ್ಗುರು ಶ್ರೀ ನಾರಾಯಣ ಗುರು ಜಯಂತಿ ಅಚ್ಚುಕಟ್ಟಾಗಿ ...
ಭಟ್ಕಳ : ಪುರಸಭೆಯ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ...
ಬೆಂಗಳೂರು : ನಮ್ಮ ನಾಮಧಾರಿ ಸಮಾಜದ ಹೆಮ್ಮೆಯ ಶ್ರೀ ರಾಜೇಶ ನಾಯ್ಕ IFS ರವರು ಜಪಾನಿನ ಪ್ರಧಾನಿಯವರು ಭಾರತ ಭೇಟಿಯ ಎಲ್ಲಾ ...
ಭಟ್ಕಳ : ಸ್ವಾರ್ಥವಿಲ್ಲದೆ ಒಂದು ಹುಲ್ಲು ಕಡ್ಡಿಯನ್ನು ಅಲುಗಾಡಿಸಲಾರೆ. ಎನ್ನುವ ಜನ ಸಂಘ ಸಂಸ್ಥೆಗಳು ಇಂದು ನಾಯಿಕೊಡೆಗಳಂತೆ ಬೆಳೆದು ಕೊಳ್ಳುತ್ತಿದೆ. ...
ಭಟ್ಕಳ : ಭಟ್ಕಳ ಪುರಸಭೆ ಅಂಗಡಿಗಳ ತೆರವು ಕಾರ್ಯಾಚರಣೆಯಿಂದ ಬೇಸತ್ತು ಇಂದು ಓರ್ವ ಅಂಗಡಿಕಾರ ರಾಮಚಂದ್ರ ನಾಯ್ಕ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ...
ಭಟ್ಕಳ : ಭಟ್ಕಳ : ಮಂಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಅಮಾಯಕವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ...
ಕುಮಟಾ : ಮಂಗಳೂರು: ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ರಾಜ್ಯ ಸರ್ಕಾರ್ ಹ್ಯಾಡ್ ಬ್ರೇಕ್ ...
ಬೆಂಗಳೂರು : ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯನ್ನು ದಿನಾಂಕ 06-09-2017 ಬುಧವಾರ ...
ಬೆಂಗಳೂರು : ರವಿವಾರ ದಿನಾಂಕ 03 ಸೆಪ್ಟೆಂಬರ್ 2017 ರಂದು ಶ್ರೀ ರಾಮ ಕ್ಷೇತ್ರ, ನಿತ್ಯಾನಂದನಗರ, ಧರ್ಮಸ್ಥಳ ದಲ್ಲಿ ಶ್ರೀ ರಾಮ ...
ಭಟ್ಕಳ : ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ಮುಂಬರುವ ದಸರಾ ಮಹೋತ್ಸವದಂದು ‘ದಸರಾ ಕಾವ್ಯೋತ್ಸವ” ಕಾರ್ಯಕ್ರಮ ಹಮ್ಮಿಕೊಂಡಿದ್ದು ...
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 2016 ರ ಸಾಲಿನ ಸಾಹಿತಿ ಹೆಬ್ಬುಗೊಡಿ ಗೋಪಾಲ್ ಮತ್ತು ಎಂ ...
ಹೊನ್ನಾವರ : ಹೊನ್ನಾವರ ತಾಲೂಕು ಪಂಚಾಯತಿಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಉಲ್ಲಾಸ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ...
ಭಟ್ಕಳ : ಚೀನಾ ವಸ್ತುಗಳ ಬಹಿಷ್ಕರಿಸಿ ನಾಮಧಾರಿ ಮಿತ್ರ ಬಳಗ (ರಿ) ಶಿರಾಲಿ,ಭಟ್ಕಳ ದಿನಾಂಕ 20-08-2017 ರಂದು ಸಂಜೆ 05-00ಕ್ಕೆ ...
ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಪ್ರತಿ ವರ್ಷವೂ SSLC PUC ಯಲ್ಲಿ ಅತಿ ಹೆಚ್ಚು ಅಂಕ ...
ಭಟ್ಕಳ : ನಾಮಧಾರಿ ಸಮಾಜದ ಬಗೆಗೆ ಚಿಂತಿಸುತ್ತಿದ್ದ ಸ್ಥಳೀಯ ನಾಮಧಾರಿ ಮಿತ್ರ ಬಳಗವು ಇಗ ತಾಲೂಕಿನಾದ್ಯಂತ ಅತೀ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ...
ಹೊನ್ನಾವರ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕನ ನಿಯತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿದ್ದರ ಪರಿಣಾಮ 25 ...
ಭಟ್ಕಳ : ವಿವಾಹಿತೆಯೋರ್ವಳು ತನ್ನ ತಾಯಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ 10 ಘಂಟೆಯ ...
ಅಂಕೋಲ : ಯುವ ಜನತಾದಳ ಉತ್ತರಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗಜಾನನ ಆರ್ ನಾಯ್ಕ.ಬೊಬ್ರುವಾಡ ಅಂಕೋಲಾ ಆಯ್ಕೆಯಾಗಿದ್ದಾರೆ. ಈ ಕುರಿತು ಆದೇಶ ಹೊರಡಿಸಿ ...
ಭಟ್ಕಳ : ಕನ್ನಡ ವಾಹಿನಿ ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮವಾದ ಮದುರ ಮಧುರವೀ ಮಂಜುಳಗಾನ.. ಕಾರ್ಯಕ್ರಮದಲ್ಲಿ ಭಟ್ಕಳದ ಯುವ ಸಾಹಿತಿ ಹಾಗೂ ...
ಸಿರ್ಸಿ : ಮಾಜಿ ಕೆನರಾ ಸಂಸದರು ಹಾಗೂ ಸಮಾಜದ ರಾಜಕೀಯ ಮುಖಂಡರಾದ ಜಿ. ದೇವರಾಯ ನಾಯ್ಕ, 70 ವರ್ಷ ನಿನ್ನೆ ...
ಅಂಕೋಲ : " ನಾಗರಿಕ ಸೇವೆಗಳು ಗಗನ ಕುಸುಮವಲ್ಲ " ಇದರ ಪೂರ್ವ ಸಿದ್ದತಾ ಸಭೆ 15ನೇ ಜುಲೈ 2017, ಶನಿವಾರ ...
ಬೆಂಗಳೂರು : ಸತತ ನಾಲ್ಕನೇ ಬಾರಿ " ವದು-ವರ ಸಮಾವೇಶ " ವನ್ನು ನಾಮಧಾರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು (ರಿ) ನಲ್ಲಿ ...
ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು(ರಿ) ನ 39 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ನಾಮಧಾರಿ ಭವನ ನಾಗರಭಾವಿ ...
ಕಾರವಾರ : ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟ. ಸತ್ಯದ ಬೆನ್ನು ಹತ್ತಿ ವರದಿ ಮಾಡುವುದು ಅಪಾಯಕಾರಿ ಆದರೂ ತನಿಖಾ ...
ಅಂಕೋಲ : ವ್ಯಕ್ತಿಗತ ಮನಸ್ಥಿತಿಗಳು ಬದಲಾವಣೆಯತ್ತ ಹಾತೊರೆದರೂ ಜಾತಿಯತೆ, ಸಂಪ್ರದಾಯ, ಹುಸಿ ಪ್ರತಿಷ್ಟೆ ಮತ್ತು ಮೌಢ್ಯಗಳಿಂದ ಜಡಗಟ್ಟಿರುವ ಸಾಮಾಜಿಕ ಮನಸ್ಥಿತಿಯು ಚೌಕಟ್ಟನ್ನು ...
ಕಾರವಾರ : ಶ್ರೀ ಕಡತೋಕ ಮಂಜು ರವರ ಅದ್ಯಕ್ಷತೆಯಲ್ಲಿ ಇದೇ ಜುಲೈ ೧ ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ...
ಕಾರವಾರ : 28 ಅಕ್ಟೋಬರ್ 2010 ರಂದು ಮುರ್ಡೇಶ್ವರದ ಯಮುನಾ ನಾಯ್ಕ್ ಕೊಲೆ ಪ್ರಕರಣದ ಅಂತಿಮ ತೀರ್ಪು ನಿನ್ನೆ ಪ್ರಕಟವಾಗಿದ್ದು ಈ ...
ಬೆಂಗಳೂರು : ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಹುತೇಕ ಪ್ರಮುಖ ಪಕ್ಷಗಳು ರಣಕಹಳೆ ಮೊಳಗಿಸಿದೆ, ಹಾಗೆ ಅಭ್ಯರ್ಥಿ ...
ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ಕನ್ನಡ ಘಟಕವು ಜುಲೈ 1 ಶನಿವಾರ ಮುಂಜಾನೆ 10.30ಕ್ಕೆ ನಗರದ ಪ್ರಿಮಿಯರ್ ...
ಕಾರವಾರ : ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಈಬಾರಿ ಸುವರ್ಣವಾಹಿನಿಯ ...
ಕಾರವಾರ : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರಕಟವಾಗಿದೆ. ಶಿರಸಿಯ ಜನಮಾದ್ಯಮ ಪತ್ರಿಕೆ ಸಂಪಾದಕರಾದ ...
ಭಟ್ಕಳ : ಇದೇ ಜೂನ್ 5 ರ ವಿಶ್ವ ಪರಿಸರ ದಿನದಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯ ನಾಮಧಾರಿ ...
ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2017 ರ ಮಾರ್ಚ/ಎಪ್ರಿಲ್ನಲ್ಲಿ SSLC ಯಲ್ಲಿ 95% ಗಿಂತ ಹೆಚ್ಚು ...
ಅಂಕೋಲ : ನಿನ್ನೆ ಸಂಜೆ ಅಂಕೋಲಾ ಬಂಡಿಹಬ್ಬ ಅದ್ದೂರಿಯಾಗಿ ನೆರವೇರಿತು. ಹನ್ನೆರಡು ದಿನಗಳ ಕಾಲ ನಡೆಯುವ ಈ ಹಬ್ಬ ತುಂಬಾ ವಿಶೇಷತೆಗಳಿಂದ ...
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ಶ್ರೀ ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿರುವುದು ನಾಮಧಾರಿಗಳಿಗೆ ...
ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ...
ಹೊನ್ನಾವರ : ಹೊನ್ನಾವರದ ಶರಾವತಿ ಸರ್ಕಲ್ ಬಳಿ ನಾಮಧಾರಿ ವಿದ್ಯಾರ್ಥಿನಿಲಯದ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಶನಿವಾರ ಏಪ್ರಿಲ್ 29 ರಂದು ಶಂಕುಸ್ಥಾಪನೆ ...
ಕುಮಟಾ : ಕುಮಟಾ ತಾಲೂಕಾ ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಮೇ 01 ರಂದು ಸೋಮವಾರ ಶ್ರೀ ವೆಂಕಟ್ರಮಣ ದೇವರ ...
ಕಾರವಾರ : ಉತ್ತರ ಕನ್ನಡ ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಹಳಿಯಾಳ ತಾಲ್ಲೂಕಿನ ತೇರಗಾಂವದ ಸರಕಾರಿ ಹಿರಿಯ ಪ್ರಾಥಮಿಕ ...
ಅಂಕೋಲ : ಕೆನರಾ ವಾರ್ತೆ, ಶ್ರೀ ವೆಂಕಟರಮಣ ಯುವಕ ಸಂಘ ಮತ್ತು ಗೆಳೆಯರ ಬಳಗ, ಅಂಕೋಲಾ ವತಿಯಿಂದ ಅಂಕೋಲದ ಜೈಹಿಂದ ಶಾಲಾ ...
ಯಲ್ಲಾಪುರ : ಯಲ್ಲಾಪುರ ಪಟ್ಟಣದ ರಾಷ್ಟ್ರಿಯ ಹೆದ್ದಾರಿಯ ಶಾನಭಾಗ ಹೋಟೆಲ ಹತ್ತಿರದಲ್ಲಿ ರಾತ್ರಿಯ ವೇಳೆ ವಾಹನವೊಂದು ಹಸುವಿಗೆ ಡಿಕ್ಕಿ ಹೊಡೆದು ಹೋಗಿದೆ. ...
ಕುಮಟಾ : ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮದ ನಾಮಧಾರಿ ಸಮಾಜದ ಸುಗ್ಗಿ ಕೋಲಾಟ ಒಂದು ವಿಶೇಷ ಸಂಪ್ರದಾಯ. ...
ಸಿರ್ಸಿ : ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ದಿಟ್ಟ ಮಹಿಳೆ ಶ್ರೀಮತಿ ಗೌರಿ ಚಂದ್ರಶೇಖರ ನಾಯ್ಕ 60 ಅಡಿಯ ...
ಕುಮಟಾ : ದಿನಾಂಕ 18, 19 ಮಾರ್ಚ 2017 ರಂದು ಎರಡು ದಿನಗಳ ಕಾಲದ ನಾಮಧಾರಿ ಸಮಾಜದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ...
ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನಾಮಧಾರಿ ಸಮಾಜ ಬಡ ವಿದ್ಯಾರ್ಥಿಗಳ ಹಾಗೂ ಸಣ್ಣ ವ್ಯಾಪಾರಿಗಳ ಸ್ವಾವಲಂಬೆನೆಗಾಗಿ ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ...
ಬೆಂಗಳೂರು : ನಾಮಧಾರಿ ವಧುವರಾನ್ವೇಷಣೆಗೆಂದೇ ತಯಾರಿಸಿದ ಪ್ರಪ್ರಥಮ ಮೊಬೈಲ್ ಆಪ್ ಅನ್ನು ಬೆಂಗಳೂರಿನಲ್ಲಿ ಅನಾವರಣ ಮಾಡಲಾಯಿತು. ಸಾಹಿತಿ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ...
ಬೆಂಗಳೂರು : ನಾಮಧಾರಿ ಸಮುಧಾಯದ ಪ್ರತ್ಯೇಕ ನ್ಯೂಸ್ ವೆಬ್ಸೈಟ್ ನ್ನು ನಾಮಧಾರಿ.ಕಾಮ್ ಪ್ರಸ್ತುತಪಡಿಸುತ್ತಿದೆ. ನಾಮಧಾರಿ ಸಮಾಜದ ಜನರ ಬಗ್ಗೆ ಸುದ್ದಿ ಪ್ರಕಟಿಸುವಾಗ ...