logo

ನ್ಯೂಸ್ ಲಿಸ್ಟ್

ಮಧು ಬಂಗಾರಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಕ್ಕೆ ಹೆಚ್ಚಿದ ಬೇಡಿಕೆ

ಅಂಕೋಲ : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಸೊರಬ ಕ್ಷೇತ್ರದಿಂದ ಮತ್ತೊಮ್ಮೆ ಚುನಾಯಿತರಾಗಿರುವ ಶಾಸಕ ಮಧು ಬಂಗಾರಪ್ಪ ...

ನಾಮಧಾರಿ.ಕಾಂ ನ ಸ್ಪೂರ್ತಿ ಕೇಶವ ಡಿ. ನಾಯ್ಕ

ಅಂಕೋಲ : ನಿವೃತ್ತ ಸರ್ಕಾರಿ ಅಧಿಕಾರಿ ಕವಿ ತೆಂಕಣಕೇರಿಯ ಕೇಶವ ಡಿ. ನಾಯ್ಕ ಅವರು 08 ನವೆಂಬರ್ 2022ರ ಮಂಗಳವಾರ ಬೆಳಿಗ್ಗೆ ...

ಶಿರಸಿ ಪೊಲೀಸ್ ಡಿವೈಎಸ್‌ಪಿ ರವಿ ಡಿ. ನಾಯ್ಕ ಅವರಿಗೆ 2021ರ ಮುಖ್ಯಮಂತ್ರಿ ಬಂಗಾರದ ಪದಕ

ಸಿರ್ಸಿ : ಕಳೆದ ನಾಲ್ಕು ತಿಂಗಳುಗಳಿಂದ ಶಿರಸಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಡಿ. ನಾಯ್ಕ ಅವರಿಗೆ 2021ರ ...

ಮುಂಡಗೋಡ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸ್ನೇಹ ಸಮ್ಮೀಲನ ಮತ್ತು ಪ್ರತಿಭಾ ಪು

ಮುಂಡಗೋಡ : ದಿನಾಂಕ 07/032021 ರಂದು ರವಿವಾರ, ಮುಂಡಗೋಡ ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ...

ಬಂಗಾರಪ್ಪ ಹೆಸರಿನಲ್ಲಿ ಪ್ರತಿಷ್ಠಾನ, ಪ್ರಶಸ್ತಿ ಆರಂಭವಾಗಲಿ

ಕುಮಟಾ : ಎಸ್. ಬಂಗಾರಪ್ಪ ಕರ್ನಾಟಕದ ನಿತ್ಯ ಮಿಂಚು‌. ಅವರ ಜನ್ಮದಿನಾಚರಣೆಯ ನಿಮಿತ್ತ ವಾಟ್ಸಾಪ್,ಫೇಸ್ ಬುಕ್ ಗಳಲ್ಲೆಲ್ಲ‌ ಅಭಿಮಾನದ ನಾಯಕನಿಗೆ ...

ನಾಮಧಾರಿ ಸಂಘ ಓಕೆ, ಆರ್ಯ ಈಡಿಗ ಯಾಕೆ?

ಅಂಕೋಲ : ನಾಮಧಾರಿ ಸಂಘ ಓಕೆ, ಆರ್ಯ ಈಡಿಗ ಯಾಕೆ? ನನ್ನಂತಹ ಅನೇಕ ನಾಮಧಾರಿ ಯುವಕರಲ್ಲಿ ಪದೇಪದೇ ಏಳುತ್ತಿರುವ ಪ್ರಶ್ನೆ ಇದಾಗಿದೆ. ...

ರಾಜ್ಯ ನಾಮಧಾರಿ ಯುವ ವೇದಿಕೆ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯ

ಬೆಂಗಳೂರು : ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾವಳಿ ಕಾರ್ಯಕ್ರಮ ರವಿವಾರ 12-01-2020ರಂದು ಯಶಸ್ವಿಯಾಗಿ ನೆರವೇರಿತು. ...

ಕರ್ನಾಟಕ ರಾಜ್ಯ ನಾಮಾಧಾರಿ ಯುವ ವೇದಿಕೆ ವತಿಯಿಂದ ಚೆಸ್ ಸ್ಪರ್ಧೆ

ಬೆಂಗಳೂರು : ಭಾನುವಾರ 12-1-2020 ರಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನಾಮಾಧಾರಿ ಯುವ ವೇದಿಕೆ (ರಿ) ವತಿಯಿಂದ ನಾಮಧಾರಿ ಸಮುದಾಯದ ಜನರಿಗಾಗಿ ...

ಶ್ರೀ ನಾರಾಯಣಗುರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮುಖ್ಯಮಂತ್ರಿ ಭೇಟಿಯಾದ ನಿಯೋಗ

ಬೆಂಗಳೂರು : ಇಂದು ಮಂಗಳವಾರ ಕರ್ನಾಟಕ ಆರ್ಯ ಈಡಿಗ ಸಂಘದ ವತಿಯಿಂದ ಶ್ರೀ ಶ್ರೀ ನಾರಾಯಣಗುರು ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತು ...

ಕುಮಟಾ ಆರ್ಯ ಈಡಿಗ ನಾಮಧಾರಿ‌ ಸಂಘದ ವಾರ್ಷಿಕ ಮಹಾಸಭೆ

ಕುಮಟಾ : ಕುಮಟಾ ತಾಲ್ಲೂಕಿನ ಆರ್ಯ ಈಡಿಗ ನಾಮಧಾರಿ‌ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಇದೇ ಭಾನುವಾರ 29/12/2019ರಂದು ...

ಸಮಾಜದ ಮೊದಲ ಮಹಿಳಾ ಸಬ್ ಲೆಪ್ಟಿನೆಂಟ್ ಆದ ಚೈತ್ರಾ ನಾಗಪ್ಪ ನಾಯ್ಕ

ಅಂಕೋಲ : ಭಾರತೀಯ ನೌಕಾ ಪಡೆಯ ಮಹಿಳಾ ಸಬ್ ಲೆಪ್ಟಿನೆಂಟ್ ಆಗಿ ಕುಮಾರಿ ಚೈತ್ರಾ ನಾಗಪ್ಪ ನಾಯ್ಕ ಇವರು ಆಯ್ಕೆಯಾಗಿರುವುದು, ನಮ್ಮ ...

ಹಿರಿಯ ನ್ಯಾಯವಾದಿ, ಸಮಾಜಸೇವಕ ಬಿ.ಡಿ.ನಾಯ್ಕ ಇನ್ನಿಲ್ಲ

ಅಂಕೋಲ : ಸಮಾಜದ ಹಿರಿಯ ನ್ಯಾಯವಾದಿ, ಸಮಾಜಸೇವಕ ಹಾಗೂ ರಾಜಕಾರಿಣಿ ಆದ ಬಿ.ಡಿ.ನಾಯ್ಕ ಅವರು ಕಳೆದ ಅಕ್ಟೋಬರ್ 22 ರಂದು ದೈವಾದೀನರಾದರು. ...

ಬೆಂಗಳೂರು ನಾಮಧಾರಿ ಸಂಘದ ವಾರ್ಷಿಕೋತ್ಸವ : 1.07ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ

ಬೆಂಗಳೂರು : ನಿನ್ನೆ ಭಾನುವಾರ ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ) ದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2019 ನೇ ಸಾಲಿನ ...

ಸಮಾಜ ಸೇವಕ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಗೆ ಡಾಕ್ಟರೇಟ್ ಗೌರವ

ಬೆಂಗಳೂರು : ಹಿರಿಯ ರಾಜಕಾರಿಣಿ ಹಾಗೂ ಸಮಾಜ ಸೇವಕರಾದ ಶ್ರೀ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಅವರಿಗೆ ಪ್ರತಿಷ್ಟಿತ ಡಾಕ್ಟರೇಟ್ ಗೌರವ ...

ಜಿಲ್ಲಾ ನಾಮಧಾರಿ ನೌಕರರ ಸಂಘದಿಂದ ವಾರ್ಷಿಕ ಸಮ್ಮೇಳನ

ಸಿರ್ಸಿ : ನಿನ್ನೆ ರವಿವಾರ 28 ಜುಲೈರಂದು ಶಿರಸಿಯ ಶ್ರೀ ರಾಘವೇಂದ್ರ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಈಡಿಗ ನಾಮಧಾರಿ ಬಿಲ್ಲವ ನೌಕರರ ...

ದೇವರಾಜ ನಾಯ್ಕಗೆ ಒಲಿದ ಕ್ರಿಯಾಶೀಲ ಯುವ ಪತ್ರಕರ್ತ ಸನ್ಮಾನ

ಕಾರವಾರ : ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಕ್ರಿಯಾಶೀಲ ಯುವ ಪತ್ರಕರ್ತ ಪ್ರಶಸ್ತಿಯು ಈ ಬಾರಿ ನಮ್ಮ ...

ಸಮಾಜದ ಹೆಮ್ಮೆಯ ನಾಗಾಂಜಲಿ ನಾಯ್ಕ SSLCಯಲ್ಲಿ ರಾಜ್ಯಕ್ಕೆ ಪ್ರಥಮ

ಬೆಂಗಳೂರು : ಸಮಾಜದ ಅನೇಕ ಪ್ರತಿಭಾವಂತ ವಿಧ್ಯಾರ್ಥಿಗಳ ಹಲವು ದಿನಗಳ/ವರ್ಷಗಳ ಕನಸು ಇಂದು ನೆರವೇರಿಸಿದ ಶ್ರೇಯಸ್ಸು ನಾಗಾಂಜಲಿ ಗೆ ಸಲ್ಲುತ್ತದೆ. ...

ಜಿಲ್ಲಾ ನಾಮಧಾರಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರತಿಭಾ ಪುರಸ್ಕಾರ

ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಾಮಧಾರಿ ಅಭಿವೃದ್ಧಿ ಸಂಘದಿಂದ ವಾರ್ಷಿಕ ಸ್ನೇಹ ಸ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ...

ಉ.ಕ. ಜಿಲ್ಲಾ ನಾಮಧಾರಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ

ಕಾರವಾರ : ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ (ರಿ), ಕಾರವಾರ ಈ ತಿಂಗಳ 27ರಂದು ಭಾನುವಾರ ವಾರ್ಷಿಕ ಸ್ನೇಹ ...

ವೆಂಕಟೇಶ ನಾಯ್ಕ ಅವರಿಗೆ ಕರ್ನಾಟಕ ಅಚಿವರ್ಸ ಪ್ರಶಸ್ತಿ

ಸಿರ್ಸಿ : ವಿಜಯ ಕರ್ನಾಟಕ‌ ಹೊರತರುತ್ತಿರುವ Achievers of Karnataka ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿರಸಿಯ ವೆಂಕಟೇಶ ...

ಹಿರಿಯ ನಾಮಧಾರಿ ಮುಖಂಡ ದಾಮೋದರ ಗರ್ಡಿಕರ್ ಇನ್ನಿಲ್ಲ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ನಾಮಧಾರಿ ಸಮಾಜದ ಹಿರಿಯ ಮುಖಂಡ ದಾಮೋದರ ನಾರಾಯಣ ...

ರಾಷ್ಟ್ರಿಯ ಬಿಲ್ಲವರ ಮಹಾಮಂಡಲದ ಸನ್ಮಾನ ಕಾರ್ಯಕ್ರಮ:ನಾಮಧಾರಿ ಶಾಸಕರಿಗಿಲ್ಲ ಮನ್ನಣೆ

ಬೆಂಗಳೂರು : ಮುಲ್ಕಿ ಯಲ್ಲಿರುವ ರಾಷ್ಟ್ರಿಯ ಬಿಲ್ಲವರ ಮಹಾಮಂಡಲ(ರಿ) ಕಳೆದ ಜುಲೈನಲ್ಲಿ ಸಮಾಜದ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭವೊಂದನ್ನು ಏರ್ಪಡಿಸಿತ್ತು. ...

5ನೇ ನಾಮಧಾರಿ ವದು-ವರರ ಸಮಾವೇಶ ಬೆಂಗಳೂರಿನಲ್ಲಿ

ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ದಿ ಸಂಘ(ರಿ) ದಲ್ಲಿ ಐದನೇ ವದು-ವರ ಸಮಾವೇಶ ವನ್ನು
matrimony.naamadhaari.com
ವೆಬ್-ಸೈಟ್ ...

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕಾರವಾರ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸಾಮಾನ್ಯ ಹಾಗೂ ಮಾದರಿ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ...

ಬೆಂಗಳೂರಿನ ನಾಮಧಾರಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2018 ರ ಮಾರ್ಚ/ಎಪ್ರಿಲ್‍ನಲ್ಲಿ SSLC ಯಲ್ಲಿ 95% ಗಿಂತ ಹೆಚ್ಚು ...

ಹಿಂದೂ ಮುಖಂಡರಾದ ಸೂರಜ್ ನಾಯ್ಕ ಹಾಗೂ ಶಂಕರ ನಾಯ್ಕ ಮೇಲಿನ ಪ್ರಕರಣ ಹಿಂಪಡೆಯಿರಿ: ಜಿಲ್ಲಾ ನಾಮಧಾರņ

ಕಾರವಾರ : ಹಿಂದೂ ಸಮಾಜದ ಮುಖಂಡ ಹಾಗೂ ಬಿಜೆಪಿಯ ಕುಮಟಾ-ಹೊನ್ನಾವರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಸೂರಜ್ ನಾಯ್ಕ ಸೋನಿ ಹಾಗೂ ಹಿಂದೂ ...

ನಾಮಧಾರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರ

ಕುಮಟಾ : ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಣಯಿಸುವ ಪರೀಕ್ಷೆಯಾದ ಎಸ್.ಎಸ್.ಎಲ್.ಸಿ.ಯ ವಾರ್ಷಿಕ ಪರೀಕ್ಷೆ ಬಹುತೇಕ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ, ಬಹಳ ಹಿಂದಿನ ಕಾಲದಿಂದಲೂ ಕಾಡುತ್ತಲೇ ...

ಸೂರಜ್ ನಾಯ್ಕ ಸೋನಿ ಕುಮಟಾ ಕ್ಷೇತ್ರದ ನೆಚ್ಚಿನ ಅಭ್ಯರ್ಥಿ

ಕುಮಟಾ : ಕಳೆದ ಬಾರಿ ನಾಮಧಾರಿ ಜಾತಿಯ ಯುವ ಮುಖಂಡರಾಗಿ ಹೊರಹೊಮ್ಮಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ಸೂರಜ್ ನಾಯ್ಕ ಸೋನಿ. ಪ್ರಚಾರ, ಪರಿಚಯ ...

ಉತ್ತರ ಕನ್ನಡದ ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದವರಿಗೆ ಭವಿಷ್ಯವಿದೆಯೇ?

ಸಿರ್ಸಿ : ಜಿಲ್ಲೆಯಲ್ಲಿ ಕಾಂಗ್ರೆಸ್ ನ ಇತಿಹಾಸ ನೋಡುವುದಾದರೆ, ಸ್ವಾತಂತ್ರ್ಯ ಸಿಕ್ಕಿದ ನಂತರ ಉತ್ತರ ಕನ್ನಡ ಜಿಲ್ಲೆಗೆ ಮೊದಲ ಸಂಸದರಾಗಿದ್ದೇ ಕಾಂಗ್ರೆಸ್ ...

ಜೆಡಿಎಸ್ ಅಭ್ಯರ್ಥಿಯಾಗಿ ನಾಗೇಶ ನಾಯ್ಕ??

ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆಯ ರಂಗು ದಿನೇ ದಿನೇ ಏರುತ್ತಿದೆ. ದಿನ ಬೆಳಗಾದರೆ ಹೊಸ ಹೊಸ ಬೆಳವಣಿಗೆ ...

ಭಟ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಶಿವಾನಂದ ನಾಯ್ಕ ಇಂಗಿತ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿಗಳು ಶ್ರೀ ಶಿವಾನಂದ ನಾಯ್ಕರು 25/12/2017 ರಂದು ಕಾರವಾರದಲ್ಲಿ ನಡೆಸಿದ ...

ಪುಷ್ಪಾ ನಾಯ್ಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯದರ್ಶಿಯಾಗಿ ನೇಮಕ

ಬೆಂಗಳೂರು : ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಹೊನ್ನಾವರದ ಪುಷ್ಪಾ ನಾಯ್ಕ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.‌ ಉತ್ತರಕನ್ನಡ ಜಿಲ್ಲೆಯ ...

ಕುವೆಂಪು ಜಯಂತಿ: ಗೂಗಲ್ ಕನ್ನಡಾಕ್ಷರದಲ್ಲಿ

ಬೆಂಗಳೂರು : ವರಕವಿ ಕುವೆಂಪುರವರ ನೇ ಜನ್ಮದಿನೋತ್ಸವದ ಪ್ರಯುಕ್ತ ಜಾಲತಾಣಗಳ ರಾಜ ಗೂಗಲ್ ತನ್ನ ವೆಬ್ ಸೈಟ್ ನಲ್ಲಿ ಕನ್ನಡಿಗರಿಗೆ ಮತ್ತು ...

ಬೆಂಗಳೂರು ನಾಮಧಾರಿ ಸಂಘದ ವತಿಯಿಂದ ಹೊಸವರ್ಷಾಚರಣೆ

ಬೆಂಗಳೂರು : ಇದೇ ಡಿಸೆಂಬರ್ 31ರಂದು ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಳಗೊಂಡ ಹೊಸವರ್ಷಾಚರಣೆಯನ್ನು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಂಜೆ 06ಗಂಟೆಗೆ ...

ಪರೇಶ ಮೆಸ್ತ ಕುಟುಂಬದ ಸಹಾಯಕ್ಕೆ ದಾವಿಸಿದ ಯಶೊಧರ ನಾಯ್ಕ

ಹೊನ್ನಾವರ : ಜಿಲ್ಲೆಯ ಹಿರಿಯ ಬಿ.ಜೆ.ಪಿ. ಮುಖಂಡರಾದಂತ ಯಶೊಧರ ನಾಯ್ಕರವರು ಇಂದು ಹೊನ್ನಾವರದಲ್ಲಿ ಮೃತರಾದ ದುರ್ದೈವಿ ಪರೇಶ ಮೆಸ್ತರವರ ಮನೆಗೆ ತೆರಳಿ ...

ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗಗಳ ಮುಖಂಡರಾದ ಭೀಮಣ್ಣ ಭವಿಷ್ಯವೇನು?

ಬೆಂಗಳೂರು : ಕಾಂಗ್ರೆಸ್ ನಲ್ಲಿರುವ ಅನೇಕ ಘಟಾನುಘಟಿ ಬ್ರಾಹ್ಮಣ/ಜಿ.ಎಸ್.ಬಿ./ಅಲ್ಪಸಂಖ್ಯಾತ ರಾಜಕಾರಣಿಗಳ ಪೈಪೋಟಿ ಮತ್ತು ಒತ್ತಡಗಳ ನಡುವೆಯೂ ತಮ್ಮ ಕ್ಷೇತ್ರದ ಅಭಿವೃದ್ದಿಪರ ಕಾರ್ಯ ...

ಹಿಂದೂ ನಾಯಕರ ಬಂಧನ, ಬಿಡುಗಡೆ: ಕುಮಟಾ ಬಂದ್ ರದ್ದು

ಕುಮಟಾ : ಚಂದಾವರದ ಹನುಮಂತ ದೇವರ ಮುಖ್ಯದ್ವಾರಕ್ಕೆ ಸಂಬಂದಪಟ್ಟ ಹಾಗೆ ಎರಡು ಕೋಮಿನ ಮದ್ಯೆ ಗರ್ಷಣೆ ಉಂಟಾಗಿತ್ತು. ಈ ವಿಷಯದ ಗಾಂಭೀರ್ಯತೆ ...

ರಾಷ್ಟೀಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ಸ ಚಿನ್ನ ಗೆದ್ದ ನಾಗೇಂದ್ರ ಅಣ್ಣಪ್ಪ ನಾಯ್ಕ

ಭಟ್ಕಳ : ಕೇರಳದ ತಿರುವನಂತಪುರಂ ನಲ್ಲಿ ಕಳೆದ ತಿಂಗಳು ಅಕ್ಟೋಬರನಲ್ಲಿ ಜರುಗಿದ ರಾಷ್ಟೀಯ ಮಟ್ಟದ ಜ್ಯೂನಿಯರ್ ಕ್ರೀಡಾಕೂಟದ ಅಥ್ಲೆಟಿಕ್ಸ ವಿಭಾಗದ ಗುಂಡು ...

ಅಂಕೋಲದಲ್ಲಿ ಬಂಗಾರಪ್ಪ ಜನ್ಮ ದಿನಾಚರಣೆ

ಅಂಕೋಲ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೮೫ನೇ ಜನ್ಮ ದಿನಾಚರಣೆಯನ್ನು ಕಳೆದ ಬುಧವಾರ ಅಂಕೋಲಾ ನಾಮಧಾರಿ ಸಮಾಜದ ವತಿಯಿಂದ ಆಚರಿಸಲಾಯಿತು. ...

ಅರ್ಥ್ ಹೀರೋ ಚಂದ್ರಕಾಂತ ಆರ್. ನಾಯ್ಕ

ದಾಂಡೇಲಿ : ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (RBS) ನೀಡುವ ಪ್ರತಿಷ್ಠಿತ 'ಅರ್ಥ್ ಹೀರೋಸ್ 2017' ಅಂತಾರಾಷ್ಟ್ರೀಯ ಪ್ರಶಸ್ತಿ ದಾಂಡೇಲಿಯ ಕಾಳಿ ...

ವರ್ಣರಂಜಿತ ರಾಜಕಾರಣಿ ಬಂಗಾರಪ್ಪ

ಬೆಂಗಳೂರು : ಕರ್ನಾಟಕದ ಮರೆಯಲಾಗದ ಮಾಣಿಕ್ಯ, ಬಡವರ ಬಂದು, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪ ಕನ್ನಡ ನಾಡು ...

ಅಂಕೋಲಾ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ನವೆಂಬರನಲ್ಲಿ

ಅಂಕೋಲ : 2017 -18 ರ ಸಾಲಿನ ಪದಾಧಿಕಾರಿಗಳ ಆಯ್ಕೆಯು ನಾಮಧಾರಿ ಕಲ್ಯಾಣ ಮಂಟಪ, ಕಾಕರಮಠದಲ್ಲಿ ಸಂಘದ ಅಧ್ಯಕ್ಷರಾದ ...

ನಾಮಧಾರಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ: ಕುಮಟಾ ನಾಮಧಾರಿ ನೌಕರರ ಸಂಘ

ಕುಮಟಾ : ನಾಮಧಾರಿ ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಿನ್ನೆ, ಅಕ್ಟೊಬರ್ 13 ರಂದು ಕುಮಟಾದ ಬಗ್ಗೋಣ ರಸ್ತೆಯಲ್ಲಿರುವ ...

ಉಮೇಶ ಮುಂಡಳ್ಳಿ ತಂಡದ ನಿನಾದ ದಸರಾ ಕಾವ್ಯೋತ್ಸವ ಅದ್ದೂರಿಯಾಗಿ ಸಂಪನ್ನ

ಭಟ್ಕಳ : ಜಿಲ್ಲೆಯ ಎಲ್ಲಾ ಸಹೃದಯ ಸಾಹಿತ್ಯ ಸಂಗೀತ ಪ್ರೇಮಿಗಳ ಸಹಕಾರ ಆಶಿರ್ವಾದದೊಂದಿಗೆ ಇಂದು ಅದ್ದೂರಿಯಾಗಿ ನಿನಾದ ದಸರಾ ಕಾವ್ಯೋತ್ಸವ ...

ನ್ಯಾಯಕ್ಕಾಗಿ ಭಟ್ಕಳದಲ್ಲಿ ನಾಮಧಾರಿಗಳ ಬ್ರಹತ್ ಪ್ರತಿಭಟನೆ

ಭಟ್ಕಳ : ನಿನ್ನೆ ಭಟ್ಕಳದ ನಾಮಧಾರಿ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಹಿಂದೂ ಸಮಾಜಗಳ ಸಹಯೋಗದೋಂದಿಗೆ ಭಟ್ಕಳದಲ್ಲಿ ಕರೆನೀಡಿದ್ದ ...

ಯಲ್ಲಾಪುರ ನಾಮಧಾರಿ ಸಂಘದಿಂದ ಪ್ರತಿಭಟನೆ

ಯಲ್ಲಾಪುರ : ಇಂದು ಯಲ್ಲಾಪುರದ ಸಮಗ್ರ ನಾಮಧಾರಿ ಸಂಘ ಹಾಗೂ ಯುವ ನಾಮಧಾರಿ ಸಂಘದ ವತಿಯಿಂದ ಭಟ್ಕಳ ದಲ್ಲಿ ನಾಮಧಾರಿ ಬಂಧುಗಳ ...

ಭಟ್ಕಳ ದೌರ್ಜನ್ಯ : ಮುಖ್ಯಮತ್ರಿಗೆ ಮನವಿ ಸಲ್ಲಿಸಲು ಬೆಂಗಳೂರು ನಾಮಧಾರಿ ಸಂಘ ಸಿದ್ಧತೆ

ಬೆಂಗಳೂರು : ಕಳೆದ ಭಾನುವಾರ ನಡೆದ ನಾಮಧಾರಿ ಸಂಘದ ಕಾರ್ಯಕಾರಿ ಸಭೆಯಲ್ಲಿ ಭಟ್ಕಳದಲ್ಲಿ ನಾಮಧಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ...

ಛಲ ಪ್ರಯತ್ನವಿದ್ದರೆ ಗುರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ತೇಜಸ್ವಿ ನಾಯ್ಕ

ಭಟ್ಕಳ : ಪ್ರತಿಯೊಬ್ಬರೂ ಕೀಳರಿಮೆಯಿಂದ ಹೊರಗೆ ಬರಬೇಕು. ಸದೃಢ ಮನಸ್ಥಿತಿ, ಛಲ, ಪ್ರಯತ್ನ ನಿಮ್ಮದಾಗಿದ್ದರೆ ಗುರಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ...

ಪೊಲೀಸ್ ದೌರ್ಜನ್ಯದ ವಿರುದ್ಧ ರಾಜ್ಯಪಾಲರಿಗೆ ದೂರು: ಭಟ್ಕಳ ನಾಮಧಾರಿ ಸಂಘ

ಭಟ್ಕಳ : ಕೆಲದಿನಗಳ ಹಿಂದೆ ಭಟ್ಕಳದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಮಧಾರಿ ಯುವಕರನ್ನೇ ಗುರಿಯಾನ್ನಾಗಿ ಮಾಡಿ, ಅವರ ಮೇಲೆ ದೊಂಬಿ, ...

ಅಂಕೋಲಾ ನಾಮಧಾರಿ ಸಂಘದಿಂದ ನಾರಾಯಣ ಗುರು ಜಯಂತಿ

ಅಂಕೋಲ : ಕಳೆದ ಸೆಪ್ಟೆಂಬರ್ 6 ರಂದು ಅಂಕೋಲದ ನಾಮಧಾರಿ ಸಂಘದ ವತಿಯಿಂದ ಸದ್ಗುರು ಶ್ರೀ ನಾರಾಯಣ ಗುರು ಜಯಂತಿ ಅಚ್ಚುಕಟ್ಟಾಗಿ ...

ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಭಟ್ಕಳ : ಪುರಸಭೆಯ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ...

ಜಪಾನಿನ ಪ್ರಧಾನಿ ಭೇಟಿಯ ಯಶಸ್ಸಿನಲ್ಲಿ ರಾಜೇಶ ನಾಯ್ಕ

ಬೆಂಗಳೂರು : ನಮ್ಮ ನಾಮಧಾರಿ ಸಮಾಜದ ಹೆಮ್ಮೆಯ ಶ್ರೀ ರಾಜೇಶ ನಾಯ್ಕ IFS ರವರು ಜಪಾನಿನ ಪ್ರಧಾನಿಯವರು ಭಾರತ ಭೇಟಿಯ ಎಲ್ಲಾ ...

ನಿನಾದದ ಕಹಳೆ ನಾಡಿನಾಧ್ಯಂತ ಮೊಳಗಲಿ- ಎಂ.ಡಿ.ಪಕ್ಕಿ

ಭಟ್ಕಳ : ಸ್ವಾರ್ಥವಿಲ್ಲದೆ ಒಂದು ಹುಲ್ಲು ಕಡ್ಡಿಯನ್ನು ಅಲುಗಾಡಿಸಲಾರೆ. ಎನ್ನುವ ಜನ ಸಂಘ ಸಂಸ್ಥೆಗಳು ಇಂದು ನಾಯಿಕೊಡೆಗಳಂತೆ ಬೆಳೆದು ಕೊಳ್ಳುತ್ತಿದೆ. ...

ಭಟ್ಕಳ ಪುರಸಭೆ ಅಂಗಡಿ ತೆರವು ಕಾರ್ಯಾಚರಣೆ: ಅಂಗಡಿಕಾರ ಆತ್ಮಹತ್ಯೆಗೆ ಯತ್ನ

ಭಟ್ಕಳ : ಭಟ್ಕಳ ಪುರಸಭೆ ಅಂಗಡಿಗಳ ತೆರವು ಕಾರ್ಯಾಚರಣೆಯಿಂದ ಬೇಸತ್ತು ಇಂದು ಓರ್ವ ಅಂಗಡಿಕಾರ ರಾಮಚಂದ್ರ ನಾಯ್ಕ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ...

ಮಂಗಳೂರಿನ ರ‌್ಯಾಲಿಯಲ್ಲಿ ಭಟ್ಕಳದ ಸುನೀಲ್ ನಾಯ್ಕ

ಭಟ್ಕಳ : ಭಟ್ಕಳ : ಮಂಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಅಮಾಯಕವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ...

ಮಂಗಳೂರು ಬೈಕ್‌ ರ‌್ಯಾಲಿಯಲ್ಲಿ ಸೂರಜ್ : ನುಡಿದಂತೆ ನಡೆದ ಸೋನಿ

ಕುಮಟಾ : ಮಂಗಳೂರು: ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ‌್ಯಾಲಿಗೆ ರಾಜ್ಯ ಸರ್ಕಾರ್‌ ಹ್ಯಾಡ್ ಬ್ರೇಕ್‌ ...

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ಬೆಂಗಳೂರು : ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯನ್ನು ದಿನಾಂಕ 06-09-2017 ಬುಧವಾರ ...

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ

ಬೆಂಗಳೂರು : ರವಿವಾರ ದಿನಾಂಕ 03 ಸೆಪ್ಟೆಂಬರ್ 2017 ರಂದು ಶ್ರೀ ರಾಮ ಕ್ಷೇತ್ರ, ನಿತ್ಯಾನಂದನಗರ, ಧರ್ಮಸ್ಥಳ ದಲ್ಲಿ ಶ್ರೀ ರಾಮ ...

ನಿನಾದ ದಸರಾ ಕಾವ್ಯೋತ್ಸವದಲ್ಲಿ ಕವಿತಾ ರಚನೆ, ಭಾವಗೀತ ಗಾಯನ ಸ್ಪರ್ಧೆ

ಭಟ್ಕಳ : ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ಮುಂಬರುವ ದಸರಾ ಮಹೋತ್ಸವದಂದು ‘ದಸರಾ ಕಾವ್ಯೋತ್ಸವ” ಕಾರ್ಯಕ್ರಮ ಹಮ್ಮಿಕೊಂಡಿದ್ದು ...

ಆಡ್ಲೂರು ರಾಜು ಅಷ್ಟೇ ಅವರ ಚರ್ಮಾಯಿಗೆ ಹೆಬ್ಬಗೋಡಿ ಗೋಪಾಲ್ ಮತ್ತು ಎಂ ಜಮುನ ದತ್ತಿ ಬಹುಮಾನ

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 2016 ರ ಸಾಲಿನ ಸಾಹಿತಿ ಹೆಬ್ಬುಗೊಡಿ ಗೋಪಾಲ್ ಮತ್ತು ಎಂ ...

ಹೊನ್ನಾವರ ತಾಲೂಕು ಪಂಚಾಯತಿ ಅಧ್ಯಕ್ಷರಾಗಿ ಉಲ್ಲಾಸ ನಾಯ್ಕ ಆಯ್ಕೆ

ಹೊನ್ನಾವರ : ಹೊನ್ನಾವರ ತಾಲೂಕು ಪಂಚಾಯತಿಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಉಲ್ಲಾಸ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ...

ಚೀನಾ ವಸ್ತುಗಳ ಬಹಿಷ್ಕರಿಸಿ ಅಭಿಯಾನ : ನಾಮಧಾರಿ ಮಿತ್ರ ಬಳಗ ಶಿರಾಲಿ

ಭಟ್ಕಳ : ಚೀನಾ ವಸ್ತುಗಳ ಬಹಿಷ್ಕರಿಸಿ ನಾಮಧಾರಿ ಮಿತ್ರ ಬಳಗ (ರಿ) ಶಿರಾಲಿ,ಭಟ್ಕಳ ದಿನಾಂಕ 20-08-2017 ರಂದು ಸಂಜೆ 05-00ಕ್ಕೆ ...

ನಾಮಧಾರಿ ವಿದ್ಯಾರ್ಥಿಗಳು ಪ್ರಶಂಸಾರ್ಹ ಸಾಧನೆ ಮಾಡಿದ್ದು SSLC ಯಲ್ಲಿ 6 ರಾಂಕ್

ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಪ್ರತಿ ವರ್ಷವೂ SSLC PUC ಯಲ್ಲಿ ಅತಿ ಹೆಚ್ಚು ಅಂಕ ...

ಸಮಾಜದ ಹಿತದೃಷ್ಟಿ ಹಾಗೂ ಗ್ರಾಮಗಳ ಅಭಿವೃದ್ಧಿಯತ್ತ ನಾಮಧಾರಿ ಮಿತ್ರ ಬಳಗ

ಭಟ್ಕಳ : ನಾಮಧಾರಿ ಸಮಾಜದ ಬಗೆಗೆ ಚಿಂತಿಸುತ್ತಿದ್ದ ಸ್ಥಳೀಯ ನಾಮಧಾರಿ ಮಿತ್ರ ಬಳಗವು ಇಗ ತಾಲೂಕಿನಾದ್ಯಂತ ಅತೀ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ...

ಬಸ್ ಉರುಳಿ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ

ಹೊನ್ನಾವರ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕನ ನಿಯತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿದ್ದರ ಪರಿಣಾಮ 25 ...

ವಿವಾಹಿತೆ ಬಾವಿಗೆ ಹಾರಿ ಆತ್ಮಹತ್ಯೆ

ಭಟ್ಕಳ : ವಿವಾಹಿತೆಯೋರ್ವಳು ತನ್ನ ತಾಯಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ 10 ಘಂಟೆಯ ...

ಯುವ ಜನತಾದಳ ಉತ್ತರಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗಜಾನನ ಆರ್ ನಾಯ್ಕ

ಅಂಕೋಲ : ಯುವ ಜನತಾದಳ ಉತ್ತರಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗಜಾನನ ಆರ್ ನಾಯ್ಕ.ಬೊಬ್ರುವಾಡ ಅಂಕೋಲಾ ಆಯ್ಕೆಯಾಗಿದ್ದಾರೆ. ಈ ಕುರಿತು ಆದೇಶ ಹೊರಡಿಸಿ ...

ದೂರದರ್ಶನ ಚಂದನದಲ್ಲಿ ಉಮೇಶ್ ಮುಂಡಳ್ಳಿ ಮದುರ ಗಾನ

ಭಟ್ಕಳ : ಕನ್ನಡ ವಾಹಿನಿ ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮವಾದ ಮದುರ ಮಧುರವೀ ಮಂಜುಳಗಾನ.. ಕಾರ್ಯಕ್ರಮದಲ್ಲಿ ಭಟ್ಕಳದ ಯುವ ಸಾಹಿತಿ ಹಾಗೂ ...

ಮಾಜಿ ಸಂಸದ ದೇವರಾಯ ನಾಯ್ಕ ನಿಧನ

ಸಿರ್ಸಿ : ಮಾಜಿ ಕೆನರಾ ಸಂಸದರು ಹಾಗೂ ಸಮಾಜದ ರಾಜಕೀಯ ಮುಖಂಡರಾದ ಜಿ. ದೇವರಾಯ ನಾಯ್ಕ, 70 ವರ್ಷ ನಿನ್ನೆ ...

ಅಂಕೋಲದಲ್ಲಿ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ಕಾರ್ಯಾಗಾರದ ಪೂರ್ವ ಸಿದ್ದತಾ ಸಭೆ

ಅಂಕೋಲ : " ನಾಗರಿಕ ಸೇವೆಗಳು ಗಗನ ಕುಸುಮವಲ್ಲ " ಇದರ ಪೂರ್ವ ಸಿದ್ದತಾ ಸಭೆ 15ನೇ ಜುಲೈ 2017, ಶನಿವಾರ ...

ಬೆಂಗಳೂರಿನಲ್ಲಿ ನಾಮಧಾರಿ ವದು-ವರರ ಸಮಾವೇಶ

ಬೆಂಗಳೂರು : ಸತತ ನಾಲ್ಕನೇ ಬಾರಿ " ವದು-ವರ ಸಮಾವೇಶ " ವನ್ನು ನಾಮಧಾರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು (ರಿ) ನಲ್ಲಿ ...

ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ

ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು(ರಿ) ನ 39 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ನಾಮಧಾರಿ ಭವನ ನಾಗರಭಾವಿ ...

ಜರ್ನಲಿಸ್ಟ್ ಯುನಿಯನ್ ನಿಂದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮ ಎಂಬುದು ಜನಪ

ಕಾರವಾರ : ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟ. ಸತ್ಯದ ಬೆನ್ನು ಹತ್ತಿ ವರದಿ ಮಾಡುವುದು ಅಪಾಯಕಾರಿ ಆದರೂ ತನಿಖಾ ...

ಮೌಢ್ಯಗಳ ಮನಸ್ಸಿಗೆ ಮಸಿ ಬಡಿದ ಚರ್ಮಾಯಿ

ಅಂಕೋಲ : ವ್ಯಕ್ತಿಗತ ಮನಸ್ಥಿತಿಗಳು ಬದಲಾವಣೆಯತ್ತ ಹಾತೊರೆದರೂ ಜಾತಿಯತೆ, ಸಂಪ್ರದಾಯ, ಹುಸಿ ಪ್ರತಿಷ್ಟೆ ಮತ್ತು ಮೌಢ್ಯಗಳಿಂದ ಜಡಗಟ್ಟಿರುವ ಸಾಮಾಜಿಕ ಮನಸ್ಥಿತಿಯು ಚೌಕಟ್ಟನ್ನು ...

ಪತ್ರಿಕಾ ದಿನಾಚರಣೆ 2017 ಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀಗಳ ಶುಭ ಹಾರೈಕೆ

ಕಾರವಾರ : ಶ್ರೀ ಕಡತೋಕ ಮಂಜು ರವರ ಅದ್ಯಕ್ಷತೆಯಲ್ಲಿ ಇದೇ ಜುಲೈ ೧ ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ...

ಯಮುನಾ ನಾಯ್ಕ್ ಕೊಲೆ ಪ್ರಕರಣ ಪೋಲಿಸರಿಂದಲೇ ಆರೋಪಿಗಳ ರಕ್ಷಣೆ : ಜಯಂತ್ ನಾಯ್ಕ್

ಕಾರವಾರ : 28 ಅಕ್ಟೋಬರ್ 2010 ರಂದು ಮುರ್ಡೇಶ್ವರದ ಯಮುನಾ ನಾಯ್ಕ್ ಕೊಲೆ ಪ್ರಕರಣದ ಅಂತಿಮ ತೀರ್ಪು ನಿನ್ನೆ ಪ್ರಕಟವಾಗಿದ್ದು ಈ ...

ಮುಂಬರುವ ಚುನಾವಣೆಯಲ್ಲಿ ನಾಮಧಾರಿ ಅಭ್ಯರ್ಥಿಗಳೆಷ್ಟು??

ಬೆಂಗಳೂರು : ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಹುತೇಕ ಪ್ರಮುಖ ಪಕ್ಷಗಳು ರಣಕಹಳೆ ಮೊಳಗಿಸಿದೆ, ಹಾಗೆ ಅಭ್ಯರ್ಥಿ ...

ಕರ್ನಾಟಕ ಜರ್ನಲಿಸ್ಟ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ

ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ಕನ್ನಡ ಘಟಕವು ಜುಲೈ 1 ಶನಿವಾರ ಮುಂಜಾನೆ 10.30ಕ್ಕೆ ನಗರದ ಪ್ರಿಮಿಯರ್ ...

ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ವಿಜಯಲಕ್ಷ್ಮಿ‌ಆಯ್ಕೆ

ಕಾರವಾರ : ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಈಬಾರಿ ಸುವರ್ಣವಾಹಿನಿಯ ...

ಜಿಲ್ಲಾ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರಕಟ

ಕಾರವಾರ : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರಕಟವಾಗಿದೆ. ಶಿರಸಿಯ ಜನಮಾದ್ಯಮ ಪತ್ರಿಕೆ ಸಂಪಾದಕರಾದ ...

ಶಿರಾಲಿಯ ನಾಮಧಾರಿ ಮಿತ್ರ ಬಳಗದಿಂದ ಅರ್ಥಪೂರ್ಣ ವನ ಮಹೋತ್ಸವ ಆಚರಣೆ

ಭಟ್ಕಳ : ಇದೇ ಜೂನ್ 5 ರ ವಿಶ್ವ ಪರಿಸರ ದಿನದಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯ ನಾಮಧಾರಿ ...

ಬೆಂಗಳೂರಿನ ನಾಮಧಾರಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ

ಬೆಂಗಳೂರು : ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2017 ರ ಮಾರ್ಚ/ಎಪ್ರಿಲ್‍ನಲ್ಲಿ SSLC ಯಲ್ಲಿ 95% ಗಿಂತ ಹೆಚ್ಚು ...

ಅಂಕೋಲಾ ಬಂಡಿಹಬ್ಬ ಮತ್ತು ಕೋಳಿ ಕುರಿ ಅದ್ದೂರಿಯಾಗಿ ನೆರವೇರಿತು

ಅಂಕೋಲ : ನಿನ್ನೆ ಸಂಜೆ ಅಂಕೋಲಾ ಬಂಡಿಹಬ್ಬ ಅದ್ದೂರಿಯಾಗಿ ನೆರವೇರಿತು. ಹನ್ನೆರಡು ದಿನಗಳ ಕಾಲ ನಡೆಯುವ ಈ ಹಬ್ಬ ತುಂಬಾ ವಿಶೇಷತೆಗಳಿಂದ ...

ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆ

ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ಶ್ರೀ ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿರುವುದು ನಾಮಧಾರಿಗಳಿಗೆ ...

ನೊಂದವರಿಗೆ ನೆರವಾಗುತ್ತಿರುವ 'ನಾಮಧಾರಿ ಗೆಳೆಯರ ಬಳಗ ಫೇಸ್‌ಬುಕ್ ಗ್ರೂಪ್'

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್‌ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ...

ಹೊನ್ನಾವರದಲ್ಲಿ ನಾಮಧಾರಿ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ

ಹೊನ್ನಾವರ : ಹೊನ್ನಾವರದ ಶರಾವತಿ ಸರ್ಕಲ್ ಬಳಿ ನಾಮಧಾರಿ ವಿದ್ಯಾರ್ಥಿನಿಲಯದ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಶನಿವಾರ ಏಪ್ರಿಲ್ 29 ರಂದು ಶಂಕುಸ್ಥಾಪನೆ ...

ಕುಮಟಾದಲ್ಲಿ ಶ್ರೀ ವೆಂಕಟ್ರಮಣ ದೇವರ ವರ್ಧಂತಿ ಉತ್ಸವ

ಕುಮಟಾ : ಕುಮಟಾ ತಾಲೂಕಾ ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಮೇ 01 ರಂದು ಸೋಮವಾರ ಶ್ರೀ ವೆಂಕಟ್ರಮಣ ದೇವರ ...

ಉತ್ತರ ಕನ್ನಡ ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ ೨೯ ಮತ್ತು ೩೦ ರಂದು

ಕಾರವಾರ : ಉತ್ತರ ಕನ್ನಡ ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಹಳಿಯಾಳ ತಾಲ್ಲೂಕಿನ ತೇರಗಾಂವದ ಸರಕಾರಿ ಹಿರಿಯ ಪ್ರಾಥಮಿಕ ...

ಮೇ 03 ರಿಂದ 07 ರವರೆಗೆ ಅಂಕೋಲಾ ಸಾಂಸ್ಕ್ರತಿಕ ಸಂಭ್ರಮ 2017

ಅಂಕೋಲ : ಕೆನರಾ ವಾರ್ತೆ, ಶ್ರೀ ವೆಂಕಟರಮಣ ಯುವಕ ಸಂಘ ಮತ್ತು ಗೆಳೆಯರ ಬಳಗ, ಅಂಕೋಲಾ ವತಿಯಿಂದ ಅಂಕೋಲದ ಜೈಹಿಂದ ಶಾಲಾ ...

ಅಪಘಾತಕ್ಕೀಡಾದ ಗೋವನ್ನು ರಕ್ಷಿಸಿದ ಯುವಕರ ತಂಡ

ಯಲ್ಲಾಪುರ : ಯಲ್ಲಾಪುರ ಪಟ್ಟಣದ ರಾಷ್ಟ್ರಿಯ ಹೆದ್ದಾರಿಯ ಶಾನಭಾಗ ಹೋಟೆಲ ಹತ್ತಿರದಲ್ಲಿ ರಾತ್ರಿಯ ವೇಳೆ ವಾಹನವೊಂದು ಹಸುವಿಗೆ ಡಿಕ್ಕಿ ಹೊಡೆದು ಹೋಗಿದೆ. ...

ಗಂಗಾವಳಿ ನಾಮಧಾರಿ ಸಮಾಜದ ಸುಗ್ಗಿ ವಿಶೇಷ

ಕುಮಟಾ : ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮದ ನಾಮಧಾರಿ ಸಮಾಜದ ಸುಗ್ಗಿ ಕೋಲಾಟ ಒಂದು ವಿಶೇಷ ಸಂಪ್ರದಾಯ. ...

ನಾಮಧಾರಿ ಗೌರಕ್ಕನ ಸಾಹಸಗಾಥೆ

ಸಿರ್ಸಿ : ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ದಿಟ್ಟ ಮಹಿಳೆ ಶ್ರೀಮತಿ ಗೌರಿ ಚಂದ್ರಶೇಖರ ನಾಯ್ಕ 60 ಅಡಿಯ ...

ನಾಮಧಾರಿ ಸಮಾಜದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ದತಾ ಕಾರ್ಯಾಗಾರ

ಕುಮಟಾ : ದಿನಾಂಕ 18, 19 ಮಾರ್ಚ 2017 ರಂದು ಎರಡು ದಿನಗಳ ಕಾಲದ ನಾಮಧಾರಿ ಸಮಾಜದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ...

ಸಮಾಜದ ಅಭಿವೃದ್ಧಿಗಾಗಿ ಪ್ರಾರಂಭವಾಗುತ್ತಿರುವ ಶ್ರೀ ಗುರು ಸಹಕಾರಿ ನಿಯಮಿತ ಸಂಘ

ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನಾಮಧಾರಿ ಸಮಾಜ ಬಡ ವಿದ್ಯಾರ್ಥಿಗಳ ಹಾಗೂ ಸಣ್ಣ ವ್ಯಾಪಾರಿಗಳ ಸ್ವಾವಲಂಬೆನೆಗಾಗಿ ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ...

ನಾಮಧಾರಿ ಸಮಾಜದ ಮ್ಯಾಟ್ರಿಮೋನಿಯ ಮೊಬೈಲ್ ಆಪ್ ಬಿಡುಗಡೆ

ಬೆಂಗಳೂರು : ನಾಮಧಾರಿ ವಧುವರಾನ್ವೇಷಣೆಗೆಂದೇ ತಯಾರಿಸಿದ ಪ್ರಪ್ರಥಮ ಮೊಬೈಲ್ ಆಪ್ ಅನ್ನು ಬೆಂಗಳೂರಿನಲ್ಲಿ ಅನಾವರಣ ಮಾಡಲಾಯಿತು. ಸಾಹಿತಿ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ...

ನಾಮಧಾರಿ ನ್ಯೂಸ್ ಶುಭಾರಂಭ

ಬೆಂಗಳೂರು : ನಾಮಧಾರಿ ಸಮುಧಾಯದ ಪ್ರತ್ಯೇಕ ನ್ಯೂಸ್ ವೆಬ್ಸೈಟ್ ನ್ನು ನಾಮಧಾರಿ.ಕಾಮ್ ಪ್ರಸ್ತುತಪಡಿಸುತ್ತಿದೆ. ನಾಮಧಾರಿ ಸಮಾಜದ ಜನರ ಬಗ್ಗೆ ಸುದ್ದಿ ಪ್ರಕಟಿಸುವಾಗ ...